Dr. T R Anantharamu Vignana Pratishtana ®

Email: info@travp.org M: +91 91486 70002

ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಠಾನ (ರಿ)

‍ಅರಿವಿನ ಪಯಣದ ಯಾತ್ರಿಕರು‍

TRAVP Blog

Keep reading

REad

News & Stories

ಸಾಹಿತ್ಯದ ಹೂರಣದೊಡನೆ ವಿಜ್ಞಾನದ ಸವಿ ಬೆರೆಸಿ ಉಣಿಸುವ ಡಾ.ಟಿ. ಆರ್‌. ಅನಂತರಾಮು

ಜಿ.ವಿ.ನಿರ್ಮಲ ಅವರು ಬರೆದಿರುವ ಲೇಖನ ಡಾ. ಟಿ. ಆರ್‌. ಅನಂತರಾಮು ಒಬ್ಬ ಭೂವಿಜ್ಞಾನಿ. ಭೂವಿಜ್ಞಾನಿಗಳಗೂ ಕನ್ನಡ ಸ ಸಾಹಿತ್ಯಕ್ಕೂ ಏನೋ ಆಗಾಧ ನೆಂಟಿದೆ ಎಂದು ನನ್ನ ಭಾವನೆ. ಪ್ರಸಿದ್ದ ಕವಿ ನಾಡೋಜ ನಿಸಾರ್‌" ಅಹಮದ್‌ ಹಾಗೂ ನಮ್ಮ ವೇದಿಕೆಯ ಸದಸ್ಯ ರಾಗಿದ್ದು ಇತ್ತೀಚಿಗೆ ನಮ್ಮನ್ನಗಲಿದ ಡಾ. ಸೀತಾರಾಮು ಅವರೂ ಭೂವಿಜ್ಞಾನಿಗಳೇ...

read more
ತಿಮಿಂಗಿಲಗಳ ವಾಂತಿ ?

ತಿಮಿಂಗಿಲಗಳ ವಾಂತಿ ?

ವಾಂತಿ ? ಹೆಸರು ಕೇಳಿದೊಡನೆ ಅಸಹ್ಯವಾಗಿತ್ತದೆ, ಅಲ್ಲವೆ? ಜನ ಅದಕ್ಕೆ ಬಂಗಾರದ ಬೆಲೆ ಕಟ್ಟಿದ್ದಾರೆ.ಏನಿದೆ ಅದರಲ್ಲಿ ವಿಶೇಷ .ಸ್ಪರ್ಮ್ ತಿಮಿಂಗಿಲಗಳಿಗೆ ಇದೇ ಒಂದು ಶಾಪ .ಇದರ ಎಲ್ಲವಿವರ ಿಂದಿನ ಪ್ರಜಾವಾಣಿ ವಿಶ್ಲೇಷಣೆ ವಿಭಾಗದಲ್ಲಿ...

read more
ಮಿದುಳಿಗೆ ಕಂಪ್ಯೂಟರ್ ಸಂಪರ್ಕ: ಶೋಧ ಸಾಗಿರುವುದೆತ್ತ?

ಮಿದುಳಿಗೆ ಕಂಪ್ಯೂಟರ್ ಸಂಪರ್ಕ: ಶೋಧ ಸಾಗಿರುವುದೆತ್ತ?

ಮಿದುಳಿಗೆ ಅಥವಾ ಬೆನ್ನಹುರಿಗೆ (spinal cord) ಧಕ್ಕೆಯಾದರೆ ವ್ಯಕ್ತಿಯ ಬದುಕು ದುಸ್ತರ, ಸಂಪರ್ಕ ಅತ್ಯಂತ ಪ್ರಯಾಸದಾಯಕ. ಅದರಲ್ಲೂ ಮಿದುಳು ನಮ್ಮ ಶರೀರದ ಹೆಡ್ ಆಫೀಸ್. ಅಲ್ಲಿ ಏನೇ ಆದರೂ ಇಡೀ ಶರೀರವೇ ನಿಯಂತ್ರಣ ತಪ್ಪುತ್ತದೆ. ಬ್ರೈನ್, ಕಂಪ್ಯೂಟರ್, ಇಂಟರ್ ಫೇಸ್ (BCI) ಎನ್ನುವುದು ತಂತ್ರಜ್ಞಾನದಲ್ಲಿ ಮಾಡಿರುವ ಮಹೋನ್ನಡ...

read more
ಈ ಸ್ಫೋಟಕ್ಕೆ ಸರಿಸಮವಿಲ್ಲ-ಊಹಿಸಲೂ ಸಾಧ್ಯವಿಲ್ಲ

ಈ ಸ್ಫೋಟಕ್ಕೆ ಸರಿಸಮವಿಲ್ಲ-ಊಹಿಸಲೂ ಸಾಧ್ಯವಿಲ್ಲ

ನೀವು ಯಾವುದೇ ಖಗೋಳ ವಿಜ್ಞಾನಿಗಳನ್ನು ಕೇಳಿ, ದೂರವನ್ನು ಅಳೆಯುವ ಪ್ರಶ್ನೆ ಬಂದಾಗ ಅವರು ಬಳಸುವ ಅಳತೆಯ ಮಾನಗಳು ಸಾಮಾನ್ಯರಿಗೆ ಗಾಬರಿ ಹುಟ್ಟಿಸುತ್ತದೆ. ಭೂಮಿ ಮತ್ತು ಸೂರ್ಯ ನಡುವಿನನ ದೂರವನ್ನು ಒಂದು ಖಗೋಳಮಾನ ಎಂದು ನಿಗದಿಮಾಡಿದ್ದಾರೆ. ಗೆಲಕ್ಸಿಗಳಲ್ಲಿರುವ ನಕ್ಷತ್ರಗಳ ದೂರ ಹೇಳುವಾಗ `ಜ್ಯೋತಿರ್ವರ್ಷ ಎನ್ನುವ ಮಾನದಲ್ಲಿ...

read more
ಜಿರಾಫೆಗಳ ‘ಅಜ್ಜಿಯ ಮುದ್ದು’- ವಿಜ್ಞಾನಿಗಳು ನೋಡಿದ್ದಾರೆ ಖುದ್ದು

ಜಿರಾಫೆಗಳ ‘ಅಜ್ಜಿಯ ಮುದ್ದು’- ವಿಜ್ಞಾನಿಗಳು ನೋಡಿದ್ದಾರೆ ಖುದ್ದು

ಜಿರಾಫೆಗಳಿಗೂ ಮನುಷ್ಯರಿಗೂ ಯಾವುದರಲ್ಲಾದರೂ ಹೋಲಿಕೆ ಇದೆಯೆ? ಇದೆಂಥ ಪ್ರಶ್ನೆ? ಅವೆಲ್ಲಿ ನಾವೆಲ್ಲಿ? ಹೀಗೆ ಅನ್ನಿಸುವುದು ಸಹಜ. ಆದರೆ ನಿಸರ್ಗ ಮನುಷ್ಯ ಮತ್ತು ಜಿರಾಫೆಗಳ ವಿಕಾಸದಲ್ಲಿ ಒಂದು common factor ಇಟ್ಟುಬಿಟ್ಟಿದೆ. ಅದು ಕತ್ತು. ಜಿರಾಫೆಗಳಷ್ಟು ಉದ್ದನೆಯ ಕತ್ತು ಯಾವ ಜೀವಂತ ಪ್ರಾಣಿಗೂ ಇಲ್ಲ ಬಿಡಿ. ಅದೇನಿದ್ದರೂ...

read more
ಗೂಡಿಗಾಗಿ ಕೂದಲು ಕದಿಯುವ ಹಕ್ಕಿಗಳು !

ಗೂಡಿಗಾಗಿ ಕೂದಲು ಕದಿಯುವ ಹಕ್ಕಿಗಳು !

ಕಳ್ಳತನ ಮಾಡುವುದು ಹೊಟ್ಟೆಗಾಗಿ ಎನ್ನುವುದು ಸುಳ್ಳು. ಕೆಲವರು ಕದ್ದು ಮಜಾ ಉಡಾಯಿಸುವುದೇ ಹೆಚ್ಚು. ನಿಮಗೆ ಗೊತ್ತೆ ? ಹಕ್ಕಿಗಳೂ ಕಳ್ಳತನ ಮಾಡುತ್ತವೆ. ಹೊಟ್ಟೆಗಾಗಿ ಅಲ್ಲ,ಸೂರು ಕಟ್ಟಲು. ಹಕ್ಕಿಗಳು ಗೂಟುಕಟ್ಟಲು ತರಹೇವಾರಿ ಪದಾರ್ಥಗಳನ್ನು ಬಳಸುತ್ತವೆ. ಗೀಜಗನ ಗೂಡನ್ನೇ ನೋಡಿ, ನಾರನ್ನು ಹೇಗೆ ಕೀಳುತ್ತವೆ, ಸಂಗ್ರಹಿಸುತ್ತವೆ,...

read more
ಮನೋವಿಜ್ಞಾನ: ಮನಸ್ಸಿನ ಒಳ ಹೊಕ್ಕಿತೆ?

ಮನೋವಿಜ್ಞಾನ: ಮನಸ್ಸಿನ ಒಳ ಹೊಕ್ಕಿತೆ?

ಮನುಷ್ಯನನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿರುವುದು ನಿಸ್ಸಂಶಯವಾಗಿ ಬುದ್ಧಿಶಕ್ತಿ. ಎಲ್ಲ ಜೀವಿಗಳಿಗೂ ಬುದ್ಧಿ ಇರುತ್ತದೆ. ಆದರೆ ಯೋಚನಾಶಕ್ತಿ, ವಿವೇಚನೆ, ನಿರ್ಧಾರ ಇವೆಲ್ಲ ಹೋಮೋಸೇಪಿಯನ್ ಗೆ ನಿಸರ್ಗದ ಬಳುವಳಿ. ಮನಸ್ಸು ಎಂದರೆ ಅದು ಮಿದುಳಿನಲ್ಲಿ ನಡೆಯುವ ಕ್ರಿಯೆ ಎಂಬುದು ಸ್ಪಷ್ಟವಾದಾಗ, ಮಿದುಳಿನ ರಚನೆ, ಅದರಲ್ಲಿನ ಸ್ಮರಣ...

read more
ಮಂಡೂಕರಾಯನ ಚರ್ಮಕೋಶಗಳೇ ಯಂತ್ರಗಳಾದಾಗ!

ಮಂಡೂಕರಾಯನ ಚರ್ಮಕೋಶಗಳೇ ಯಂತ್ರಗಳಾದಾಗ!

ಜೈವಿಕ ತಂತ್ರಜ್ಞಾನ ಜಗತ್ತನ್ನು ಎತ್ತ ಒಯ್ಯುತ್ತದೋ ಊಹೆಗೇ ಸಿಕ್ಕುತ್ತಿಲ್ಲ. ಆಕರಕೋಶಗಳನ್ನು (stem cells) ಬಳಸಿ ಮನುಷ್ಯನ ಅಂಗಾಂಗ ಬೆಳೆಯಬಹುದು ಎನ್ನುವುದನ್ನು ಈಗಿನ ಸಂಶೋಧನೆಗಳು ತೋರಿಸಿಕೊಟ್ಟಿವೆ. ಅಂಗಾಂಗಗಳ ಸ್ಪೇರ್ ಪಾರ್ಟ್ಸ್ ದೊರೆಯುವುದಾದರೆ ಮುಪ್ಪನ್ನು ಗೆಲ್ಲಬಹುದೆ-ಸಾವನ್ನು ಮುಂದೂಡಬಹುದೆ? ಜೀವಿ ವಿಜ್ಞಾನಿಗಳು ಆ...

read more
ಇದು ಬರಿ ಮಣ್ಣಲ್ಲ-ಅಪರಾಧಿಗಳ ಸುಳಿವು ಕೊಡುವ ಕಿಲಾಡಿ

ಇದು ಬರಿ ಮಣ್ಣಲ್ಲ-ಅಪರಾಧಿಗಳ ಸುಳಿವು ಕೊಡುವ ಕಿಲಾಡಿ

ಪ್ರಾಣಿಗಳು ಅಪರಾಧ ಮಾಡುವುದಿಲ್ಲ. ಮನುಷ್ಯನ ಕ್ರೌರ್ಯಕ್ಕೆ ಹೆದರಿ ಪಲಾಯನ ಮಾಡುತ್ತವೆ ಅಷ್ಟೇ. ಆದರೆ ಮನುಷ್ಯ? ತನ್ನ ಎಲ್ಲ ಬುದ್ಧಿವಂತಿಕೆ ಬಳಸಿ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಏನೆಲ್ಲ ಮಾಡಿ ತಾನು ಮಹಾ ಬುದ್ಧಿವಂತ, ಯಾರೂ ಹಿಡಿಯಲಾರರು ಎಂದೇ ಬೀಗುವುದು ಹೆಚ್ಚು. ಕಳ್ಳರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲಿ ಕೆಳಗೆ...

read more
ಕರಗುವ ಪ್ಲಾಸ್ಟಿಕ್ – ಕರಗದ ಸಮಸ್ಯೆ

ಕರಗುವ ಪ್ಲಾಸ್ಟಿಕ್ – ಕರಗದ ಸಮಸ್ಯೆ

ನಾವು `ಪ್ಲಾಸ್ಟಿಕ್ ' ಎಂದು ಹೇಳಿದರೆ ರಸಾಯನ ತಜ್ಞರು ಅದನ್ನೇ ಪಾಲಿಮರ್ ಎನ್ನುತ್ತಾರೆ. ಬಿಡಿ, ಅವರವರ ಭಾಷೆ ಅವರದ್ದು. ಪ್ಲಾಸ್ಟಿಕ್ ಗೆ ಅಂಟಿರುವ ಆರೋಪ ನಿಮಗೂ ಗೊತ್ತು. ಅದು ಚಿಂದಿ ಚಿಂದಿಯಾದರೂ ಸಂಪೂರ್ಣವಾಗಿ ವಿಘಟನೆ ಆಗುವುದಿಲ್ಲ. ನೂರು ವರ್ಷಗಳು ಕಳೆದರೂ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಚೂರುಗಳು ಅತ್ತಿಂದಿತ್ತ, ಇತ್ತಿಂದತ್ತ...

read more
‘ಗುರು’ವೇ ನಿನ್ನ ಮೈ ಇಷ್ಟೇಕೆ ಬಿಸಿ ?

‘ಗುರು’ವೇ ನಿನ್ನ ಮೈ ಇಷ್ಟೇಕೆ ಬಿಸಿ ?

ಗರು ಗ್ರಹ ಆಗಾಗ ಸುದ್ದಿಯಲ್ಲಿರುತ್ತದೆ.ಇರಲೇಬೇಕಲ್ಲ !ಸೌರಮಂಡಲದ ಚಕ್ರವರ್ತಿಯಾದರೂ ಸೂರ್ಯನ ಸಾಮಂತ ಗ್ರಹ. ಸೂರ್ಯನಿಂದ778 ಮಿಲಿಯನ್ ಕಿ.ಮೀ ದೂರದಲ್ಲಿದೆ. ಎಂದಮೇಲೆ ಶಾಖ ಕಡಿಮೆ ಇರಬೇಕು ಅಲ್ದವೇ ? ಆದರೆ ಗರುವಿನ ಮೇಲ್ಮೈ ಗರಂ ಆಗಿದೆ, ಎಷ್ಟು? 426 ಡಿಗ್ರಿ -ಸೆ ವಿಜ್ಞಾನಿಗಳು ಈ ಕುರಿತು ತಲೆ ಬಿಸಿ ಮಾಡಿಕೊಂಡಿದ್ದರು. ಈಗ ಒಂದು...

read more
ಹೊರಗೆ ಸೌಂದರ್ಯದ ಖನಿ-ಒಳಗೆ ವಿನಾಶದ ಧ್ವನಿ:ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್

ಹೊರಗೆ ಸೌಂದರ್ಯದ ಖನಿ-ಒಳಗೆ ವಿನಾಶದ ಧ್ವನಿ:ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್

ಪಶ್ಚಿಮ ಅಮೆರಿಕಕ್ಕೆ ಪ್ರವಾಸ ಹೋಗಿ ಬಂದವರನ್ನು `ನೀವು ಎಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್ ನೋಡಿಬಂದಿರಾ?' ಎಂದು ಕೇಳುವುದು ಬಹುಜನರ ಕುತೂಹಲ. 1872ರಲ್ಲೇ ಅಮೆರಿಕ ಅದನ್ನು ರಾಷ್ಟ್ರೀಯ ಉದ್ಯಾನವನವಾಗಿ ಸಂರಕ್ಷಣೆ ಮಾಡಿತು. ಅದು 8983 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಹೆಚ್ಚು ಕಡಿಮೆ ನಮ್ಮ ಕೊಡಗು ಜಿಲ್ಲೆಯ ಎರಡರಷ್ಟು. ಒಂದು...

read more

REad

Dr. T R Anantaramu Books

& Introduction

ವಿಜ್ಞಾನ ಯಾನ

ವಿಜ್ಞಾನ ಯಾನ

ಪುಟಗಳು: ೧೫೬ ಪ್ರಕಟಣೆಯ ವರ್ಷ:೨೦೧೩ ಬೆಲೆ: ೧೨೦ ಸಮೃದ್ಧ ಸಾಹಿತ್ಯ, ನಂ. ೧೨೧, ೧ನೇ ಮಹಡಿ, ೨ನೇ ಮುಖ್ಯ ರಸ್ತೆ, ೧೧ನೇ ‘ಬಿ’ ಅಡ್ಡರಸ್ತೆ, ವಿಠಲ ನಗರ, ಬೆಂಗಳೂರು - ೫೬೦ ೦೨೬ ದೂರವಾಣಿ : ೯೮೮೦೭ ೭೩೦೨೭ ಆಕಾಶವಾಣಿ, ಬೆಂಗಳೂರು ಕೇಂದ್ರ ೧೯೯೯ರಲ್ಲಿ ‘ವಿಜ್ಞಾನ’ ಎಂಬ ಹದಿಮೂರು ಕಂತುಗಳ ಕಾರ್ಯಕ್ರಮವನ್ನು ಪ್ರಸಾರಮಾಡಿತ್ತು. ಈ...

ವಿಜ್ಞಾನ ತಂತ್ರಜ್ಞಾನ : ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ -೧೪)

ವಿಜ್ಞಾನ ತಂತ್ರಜ್ಞಾನ : ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ -೧೪)

ಪುಟಗಳು: ೭೧೪ ಪ್ರಕಟಣೆಯ ವರ್ಷ: ೨೦೧೫ ಬೆಲೆ: ರೂ. ೬೦೦ ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು - ೫೬೦ ೦೧೮ ಚೂರವಾಣಿ : ೦೮೦ ೨೬೬೨೩೫೮೪ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ (೨೦೧೫) ‘ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಪ್ರಧಾನ ಶಿರ್ಷಿಕೆಯಡಿ...

ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೆ?

ಪುಟಗಳು : ೧೨೦ ಪ್ರಕಟಣೆಯ ವರ್ಷ೨೦೧೬ ವೆಲೆ : ರೂ. ೮೫ ಸಪ್ನ ಬುಕ್ ಹೌಸ್ ನಂ. ೧೧, ಮೂರನೇ ಮುಖ್ಯ ರಸ್ತೆ, ಗಾಂಧಿನಗರ ಬೆಂಗಳೂರು - ೫೬೦ ೦೦೯ ದೂರವಾಣಿ : ೦೮೦ ೪೦೧೧ ೪೪೫೫ ಡಾ. ಅಬ್ದುಲ್ ಕಲಾಂ ಶ್ರೇಷ್ಠ ತಂತ್ರಜ್ಞನಾಗಿ, ಭಾರತದ ಅಧ್ಯಕ್ಷರಾಗಿ ದೊಡ್ಡ ಹೆಸರು ಮಾಡಿದವರು. ಅವರಿಗೆ ಮಕ್ಕಳೆಂದರೆ ಅಕ್ಕರೆ. ಸದಾ ಅವರ ನಡುವೆ ಕೂತು...

ಸೌರಶಕ್ತಿಯ ಕಥೆ

ಸೌರಶಕ್ತಿಯ ಕಥೆ

ಪುಟಗಳು: ೫೨ ಪ್ರಕಟಣೆಯ ವರ್ಷ೨೦೧೨, ೨೦೧೪, ೨೦೧೮ ಬೆಲೆ : ೯೦ ನವಕರ್ನಾಟಕ ಪ್ರಕಾಶನ ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತ, ಬೆಂಗಳೂರು - ೫೬೦ ೦೦೧ ದುರವಾಣಿ : ೦೮೦ ೨೨೧೬೧೯೧೩ ಸೂರ್ಯನ ಅಧಿಕ ಬೆಳಕೇ ನಮಗೆ ವರ. ಎಂದೂ ಮುಗಿಯದ, ಮಾಲಿನ್ಯವಾಗದ ಸೌರಶಕ್ತಿಯ ಮೂಲದ ಬಗ್ಗೆ ಗಂಭೀರವಾಗಿ ಯೋಚಿಸುವ ಸಂದರ್ಭ ಬಂದಿದೆ. ನಮ್ಮ ದೇಶದ ತುಂಬ ಈಗ...

ರಾಕೆಟ್: ಇತಿಹಾಸ, ವಿಜ್ಞಾನ-ತಂತ್ರಜ್ಞಾನ

ರಾಕೆಟ್: ಇತಿಹಾಸ, ವಿಜ್ಞಾನ-ತಂತ್ರಜ್ಞಾನ

ಪುಟಗಳು : ೧೨೦ ಪ್ರಕಟಣೆಯ ವರ್ಷ : ೨೦೧೧ ಬೆಲೆ : ೧೩೫ ಪ್ರಿಸಂ ಬುಕ್ಸ್ ಪ್ರೈ ಲಿ. ನಂ. ೧೮೬೫, ೩೨ನೇ ಅಡ್ಡರಸ್ತೆ, ೧೦ನೇ ಮುಖ್ಯರಸ್ತೆ ಬನಶಂಕರಿ ಎರಡನೇ ಹಂತ, ಬೆಂಗಳೂರು -೫೬೦ ೦೭೦ ದೂರವಾಣಿ: ೦೮೦ ೨೬೭೧೪೧೦೮ ರಾಕೆಟ್ ಕುರಿತು ಜನಸಾಮಾನ್ಯರಿಗೂ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ರಾಕೆಟ್‌ನ್ನು ಅನ್ವೇಷಿಸಿದವರು ಯಾರು?...

ಅಂಟಾರ್ಕ್‌ಟಿಕದ ಕಥೆ

ಅಂಟಾರ್ಕ್‌ಟಿಕದ ಕಥೆ

ಪುಟಗಳು: ೫೦ ಪ್ರಕಟಣೆಯ ವರ್ಷ:೨೦೧೧ ಬೆಲೆ: ನಮೂದಿಸಿಲ್ಲ ರಾಷ್ಟ್ರೀಯ ಅಂಟಾರ್ಕ್‌ಟಿಕ ಮತ್ತು ಸಾಗರ ಸಂಶೋಧನ ಕೇಂದ್ರ. ಗೋವ ಹಾಗೂ ಭಾರತೀಯ ಭೂವೈಜ್ಞಾನಿಕ ಸಂಘ, ಬೆಂಗಳೂರು ಏಳನೆಯ ಮಹಾಖಂಡ ಎಂದು ಕರೆಯುವ ಅಂಟಾರ್ಕ್‌ಟಿಕ ಯಾವೊಂದು ದೇಶಕ್ಕೂ ಸೇರದ ಭೂಮಿಯ ಮೇಲಿನ ಏಕೈಕ ಸ್ಥಳ. ಅದು ಶಾಂತಿ, ಪ್ರಶಾಂತತೆ ಮತ್ತು ವಿಜ್ಞಾನಕ್ಕೇ ಮೀಸಲಾದ...

ವಿಸ್ಮಯಗಳ ನಾಡಿನಲ್ಲಿ

ವಿಸ್ಮಯಗಳ ನಾಡಿನಲ್ಲಿ

ಪುಟಗಳು: ೧೧೨ ಪ್ರಕಟಣೆಯ ವರ್ಷ:೨೦೦೦, ೨೦೧೨ ಬೆಲೆ: ರೂ. ೭೦ ನವಕರ್ನಾಟಕ ಪ್ರಕಾಶನ ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- ೫೬೦ ೦೦೧ ದೂರವಾಣಿ - ೦೮೦ ೨೨೧೬೧೯೧೩ ಗಡಿಬಿಡಿಯ ಇಂದಿನ ಜೀವನದಲ್ಲಿ ವಿಜ್ಞಾನವು ವಾಸ್ತವದಲ್ಲಿ ಅನ್ವೇಷಣೆಯ ವಿನೋದಭರಿತವಾದ, ಆನಂದದಾಯಕವಾದ ಪ್ರವಾಸವಾಗಿದೆ ಎಂಬ ನಿಜಸಂಗತಿ ಮರೆಯಾಗುತ್ತದೆ....

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

ಪುಟಗಳು: ೧೦೪ ಪ್ರಕಟಣೆಯ ವರ್ಷ: ೧೯೯೫, ೨೦೧೨ ಬೆಲೆ: ರೂ. ೬೦ ನವಕರ್ನಾಟಕ ಪ್ರಕಾಶನ ಎಂಬೆಸೆ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- ೫೬೦ ೦೦೧ ದೂರವಾಣಿ - ೦೮೦ ೨೨೧೬೧೯೧೩ ಹಿಂದೆಂದೂ ಬಿಟ್ಟುಕೊಡದಷ್ಟು ರಹಸ್ಯಗಳನ್ನು ಸಾಗರಗಳು ಇಂದು ಬಿಟ್ಟುಕೊಡುತ್ತಿವೆ. ಅಮೂಲ್ಯ ಲೋಹಗಳು, ಬಹುಲೋಹಯುಕ್ತ ಗಂತಿಗಳ ಭಂಡಾರವೇ ಸಾಗರದಾಳದಲ್ಲಿ...

ಕರೆಯದೆ ಬರುವ ಅಥಿತಿಗಳು

ಕರೆಯದೆ ಬರುವ ಅಥಿತಿಗಳು

ಪುಟಗಳು: ೩೨ ಪ್ರಕಟಣೆಯ ವರ್ಷ:೨೦೧೮ ಬೆಲೆ: ರೂ. ಉಚಿತ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಭವನ ಜಯಚಾಮರಾಜ ರಸ್ತೆ, ಬೆಂಗಳೂರು-೫೬೦೦೦೧ ನೀವು ಬೇಡವೆಂದರೂ ಕೆಲವು ಅತಿಥಿಗಳು ಮನೆಗೆ ನುಗ್ಗಿ ಬಂದೇ ಬರುತ್ತಾರೆ. ಹೇಗೋ ಅವರನ್ನು ಆಚೆಗೆ ಕಳಿಸಿ ನೀವು ನಿರುಮುಳ್ಳವಾಗಿರುವಾಗಲೇ ಮತ್ತೆ ನಿಮ್ಮ ಮನೆಯ ಯಾವುದೋ ಜಾಗದಲ್ಲಿ...

ನೀಲ ತಿಮಿಂಗಿಲದ ಹೃದಯ

ನೀಲ ತಿಮಿಂಗಿಲದ ಹೃದಯ

ಪುಟಗಳು: ೨೨೪ ಪ್ರಕಟಣೆಯ ವರ್ಷ:೨೦೧೮ ಬೆಲೆ: ರೂ. ೧೬೦ ವಸಂತ ಪ್ರಕಾಶನ ನಂ ೩೬೦, ೧೦ನೇ ‘ಬಿ’ ಮುಖ್ಯ ರಸ್ತೆ, ೩ನೇ ಬ್ಲಾಕ್ ಜಯನಗರ ಬೆಂಗಳೂರು -೫೬೦೦೧೧ ದೂರವಾಣಿ : ೦೮೦ ೨೨೪೪೩೯೯೬ ‘ನೀಲ ತಿಮಿಂಗಿಲದ ಹೃದಯ’ ೪೬ ವೈಜ್ಞಾನಿಕ ಪ್ರಬಂಧಗಳ ಸಂಕಲನ. ಇಲ್ಲಿ ಒಂದಕ್ಕಿಂತ ಇನ್ನೊಂದು ಲೇಖನ ಸಂಪೂರ್ಣವಾಗಿ ಭಿನ್ನ. ಆದರೆ ಪ್ರತಿ ಲೇಖನವೂ...

ಸಲೀಂ ಅಲಿ

ಸಲೀಂ ಅಲಿ

ಪುಟಗಳು: ೪೮ ಪ್ರಕಟಣೆಯ ವರ್ಷ: ೨೦೧೫ ಬೆಲೆ: ರೂ. ೧೨ ರಾಷ್ಟ್ರೋತ್ಥಾನ ಸಾಹಿತ್ಯ, ಕೆಂಪೇಗೌಡ ನಗರ ಬೆಂಗಳೂರು- ೫೬೦ ೦೧೯, ದೂರವಾಣಿ : ೦೮೦ ೨೬೬೧೨೭೩೦ ಸಲೀಂ ಅಲಿ ಅವರ ಹೆಸರು ಹೇಳಿದರೆ ಸಾಕು, ಅವರೊಬ್ಬ ಅಸಾಧಾರಣ ಪಕ್ಷಿತಜ್ಞ ಎಂದು ಯಾರಾದರೂ ಹೇಳಬಹುದು. ಚಿಕ್ಕ ವಯಸ್ಸಿನಲ್ಲೇ ಅವರು ಪಕ್ಷಿಗಳತ್ತ ಆಕರ್ಷಿತರಾದರು. ಅವುಗಳ...

ಖ್ಯಾತ ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣ

ಖ್ಯಾತ ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣ

ಪುಟಗಳು: ೪೮ ಪ್ರಕಟಣೆಯ ವರ್ಷ:೨೦೧೫ ಬೆಲೆ: ರೂ. ೨೫ ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್, ಕ್ರೆಸೆಂಟ್ ರೋಡ್, ಬೆಂಗಳೂರು-೫೬೦ ೦೦೧ ದೂರವಾಣಿ : ೦೮೦ -೨೨೧೬೧೯೧೩ ಡಾ. ಬಿ.ಪಿ ರಾಧಾಕೃಷ್ಣ, ಕರ್ನಾಟಕದ ಹೆಸರಾಂತ ಭೂವಿಜ್ಞಾನಿ. ಅಂತಾರಾಷ್ಟ್ರೀಯ ಖ್ಯಾತಿ ಇವರಿಗಿದೆ. ಕರ್ನಾಟಕದಲ್ಲಿ ಖನಿಜಾಧಾರಿತ ಕೈಗಾರಿಕೆಗಳು ಪ್ರವರ್ಧಮಾನಕ್ಕೆ...